Covid-19 ಅವ್ಯವಹಾರ ತನಿಖೆಗೆ ಕರ್ನಾಟಕ ಸರ್ಕಾರ SIT ರಚನೆ

Benglauru : BJP ಅಧಿಕಾರದಲ್ಲಿದ್ದಾಗ Covid-19 ನಿರ್ವಹಣೆಯ ಸಮಯದಲ್ಲಿ ನಡೆದಿರುವ ದುರುಪಯೋಗದ ಆರೋಪದ ಕುರಿತು ತನಿಖೆ ನಡೆಸಲು ಕರ್ನಾಟಕ (Karnataka Government) ಕ್ಯಾಬಿನೆಟ್ ವಿಶೇಷ ತನಿಖಾ ತಂಡವನ್ನು (SIT) ಸ್ಥಾಪಿಸಲು ನಿರ್ಧರಿಸಿದೆ. ಕಾನೂನು ಸಚಿವ ಎಚ್‌ಕೆ ಪಾಟೀಲ್‌ ಸಚಿವ ಸಂಪುಟ ಉಪಸಮಿತಿ ತನಿಖೆಯ ಮೇಲ್ವಿಚಾರಣೆ ನಡೆಸಲಿದೆ ಎಂದು ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (D K Shivakumar) ನೇತೃತ್ವದ ಉಪಸಮಿತಿಯಲ್ಲಿ ಗೃಹ ಸಚಿವ ಜಿ ಪರಮೇಶ್ವರ, ಕಾನೂನು ಸಚಿವ ಎಚ್ ಕೆ ಪಾಟೀಲ್, ಆರೋಗ್ಯ ಸಚಿವ … Continue reading Covid-19 ಅವ್ಯವಹಾರ ತನಿಖೆಗೆ ಕರ್ನಾಟಕ ಸರ್ಕಾರ SIT ರಚನೆ