back to top
24.3 C
Bengaluru
Saturday, July 19, 2025
HomeKarnatakaBusinessmanಗೆ ವಂಚನೆ: 5.75 ಕೋಟಿ ರೂ. ಕಳವು ಪ್ರಕರಣ

Businessmanಗೆ ವಂಚನೆ: 5.75 ಕೋಟಿ ರೂ. ಕಳವು ಪ್ರಕರಣ

- Advertisement -
- Advertisement -

Bengaluru: ಉದ್ಯಮಿಗೆ (Businessman) 5.75 ಕೋಟಿ ರೂ. ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ರೇಖಾ (Rekha) ಎಂಬ ಮಹಿಳೆ ಸಾಲ ಕೊಡಿಸುವ ನೆಪದಲ್ಲಿ ಉದ್ಯಮಿಯನ್ನು ಮೋಸ ಮಾಡಿ ಈ ಮೊತ್ತವನ್ನು ಕಸಿದುಕೊಂಡಿರುವುದು ವರದಿಯಾಗಿದೆ.

2023ರಲ್ಲಿ ಉದ್ಯಮಿಗೆ ಮತ್ತು ರೇಖಾಗೆ ಪರಿಚಯವಾಗುತ್ತದೆ. ತಾನು ಕಾರ್ಲ್​ಟನ್ ಟವರ್ ಬೆಂಕಿ ದುರಂತದ ಸಾಕ್ಷಿ ಎಂದು ಮನವೊಲಿಸಿದ ರೇಖಾ, 25 ಕೋಟಿ ರೂ. ಕೊಡುವುದಾಗಿ ಹೇಳಿ 5.75 ಕೋಟಿ ರೂ. ಹಣವನ್ನು ವಂಚಿಸಿದರು.

ಶೇರ್​ಚಾಟ್ ನಲ್ಲಿ ಇಂಜಿನಿಯರ್‌ನನ್ನು ಬ್ಲ್ಯಾಕ್ಮೇಲ್ ಮಾಡಿ, 31.10 ಲಕ್ಷ ರೂ. ಹಣ ವಸೂಲಿ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಇಂಜಿನಿಯರ್ ನೀಡಿದ ದೂರುದಾರರ ಮೇಲೆ ಪೊಲೀಸರ ತನಿಖೆ ಮುಂದುವರಿದಿದೆ.

2018ರಲ್ಲಿ ಮಾಜಿ ಶಾಸಕ ರಾಜೂಗೌಡರ ಹೆಸರಿನಲ್ಲಿ ಯಾದಗಿರಿಯಲ್ಲಿ ಹಾಗೂ ಸುರಪುರದ ವ್ಯಕ್ತಿಯನ್ನು ಮೋಸ ಮಾಡಿದ ಪ್ರಕರಣವೂ ರೇಖಾ ವಿರುದ್ಧ ದಾಖಲಾಗಿದೆ.

ಸಿಸಿಬಿ ಪೊಲೀಸರು ಪ್ರಕರಣದ ಸಂಬಂಧ ರೇಖಾ ಸೇರಿ ಮೂವರನ್ನು ಬಂಧಿಸಿದ್ದಾರೆ. 24 ಕೋಟಿ ರೂ. ಬ್ಯಾಂಕ್ ವ್ಯವಹಾರ ನಡೆದಿದ್ದು, ಆಕೆಯ ಖಾತೆ ಫ್ರೀಜ್ ಮಾಡಲಾಗಿದೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಗಳ ವಿರುದ್ಧ ಹಲವು ವಂಚನೆ ಮತ್ತು ಚೆಕ್ ಬೌನ್ಸ್ ಕೇಸ್ ದಾಖಲಾಗಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page