back to top
26.2 C
Bengaluru
Friday, October 10, 2025
HomeKarnatakaCM Siddaramaiah ಅ.13 ರ ಭೋಜನಕೂಟ; ಸಂಪುಟ ಪುನಾರಚನೆ ಅಲ್ಲ

CM Siddaramaiah ಅ.13 ರ ಭೋಜನಕೂಟ; ಸಂಪುಟ ಪುನಾರಚನೆ ಅಲ್ಲ

- Advertisement -
- Advertisement -

Bengaluru: ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ಸಂಪುಟ ಸದಸ್ಯರಿಗಾಗಿ ಅಕ್ಟೋಬರ್ 13 ರಂದು ಭೋಜನಕೂಟ ಆಯೋಜಿಸಿದ್ದಾರೆ. ಸಿಎಂ ಹೇಳಿಕೆಯಲ್ಲಿ, “ಬಹಳ ದಿನಗಳ ಬಳಿಕ ಒಟ್ಟಿಗೆ ಊಟ ಮಾಡಲು ಆಯೋಜನೆ ಮಾಡಿದ್ದೇವೆ, ಇದಕ್ಕೂ ಬೇರಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, ಸಿಎಂ ದಿಢೀರ್ ಡಿನ್ನರ್ ಪಾರ್ಟಿ ನಡೆಸಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಬಿಹಾರ ಚುನಾವಣೆ ಬಳಿಕ ಸಂಪುಟದಲ್ಲಿ ಬದಲಾವಣೆ ಸಂಭವಿಸಬಹುದು ಎಂಬ ಊಹೆಗಳು ಬೆಳಕಿಗೆ ಬಂದಿವೆ. ಇಂತಹ ಸಂದರ್ಭದಲ್ಲಿ ಕೆಲವು ಪ್ರಮುಖ ಸಚಿವರು ಪ್ರತ್ಯೇಕ ಸಭೆ ನಡೆಸಿರುವುದು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ.

ಸಿಎಂ ಸಿದ್ದರಾಮಯ್ಯ ಡಿನ್ನರ್ ಸಭೆ ಆಯೋಜಿಸಿದ್ದರೂ ಸಂಪುಟ ಪುನಾರಚನೆ ಸಾಧ್ಯತೆ ಇಲ್ಲ ಎಂದು ಅವರು ಖಚಿತಪಡಿಸಿದ್ದಾರೆ. ಆದರೆ, ನವೆಂಬರ್ ಕ್ರಾಂತಿ ಮತ್ತು ಬದಲಾವಣೆಯ ಕುರಿತ ಕುತೂಹಲದ ನಡುವೆ ಈ ಬೆಳವಣಿಗೆಗಳು ಸಾಕಷ್ಟು ಗಮನ ಸೆಳೆದಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page