
Gauribidanur : ಗೌರಿಬಿದನೂರಿನ ಚಿಮಕಲಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ (Leopard Attack) ಹಸು ಮೃತಪಟ್ಟಿದೆ (Cow Death).
ಚಿಮಕಲಹಳ್ಳಿ ಗ್ರಾಮದ ಚಂದ್ರರೆಡ್ಡಿ ಎಂಬುವವರು ಶನಿವಾರ ತಮ್ಮ ಜಮೀನಿನಲ್ಲಿ 2 ಹಸುಗಳನ್ನು ಕಟ್ಟಿ ಹಾಕಿದ್ದರು. ರಾತ್ರಿ ಚಿರತೆ ಹಸು ಮೇಲೆ ದಾಳಿ ಮಾಡಿ, ಅದನ್ನು ಕಾಡಿಗೆ ಎಳೆದೊಯ್ದು ಅರ್ಧ ಭಾಗವನ್ನೂ ತಿಂದು ಹಾಕಿದೆ.
ಈ ಸಂಬಂಧ ಗುಡಿಬಂಡೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
For Daily Updates WhatsApp ‘HI’ to 7406303366
The post ಚಿರತೆ ದಾಳಿ, ಹಸು ಬಲಿ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.