HomeKarnatakaಹೊಸ ವರ್ಷಕ್ಕೆ ತೀರ್ಥಯಾತ್ರಾ ಸಬ್ಸಿಡಿ

ಹೊಸ ವರ್ಷಕ್ಕೆ ತೀರ್ಥಯಾತ್ರಾ ಸಬ್ಸಿಡಿ

- Advertisement -
- Advertisement -


Bengaluru: ರಾಜ್ಯ Congress ಸರ್ಕಾರ (state government) ಹೊಸ ವರ್ಷಕ್ಕೆ ಭಕ್ತರಿಗೆ ತೀರ್ಥಯಾತ್ರೆ ಮಾಡಲು ಸಬ್ಸಿಡಿ ಘೋಷಿಸಿದೆ. ಪುರಿ ಜಗನ್ನಾಥ, ದ್ವಾರಕಾ ಹಾಗೂ ದಕ್ಷಿಣದ ತೀರ್ಥಯಾತ್ರಾ ಪ್ಯಾಕೇಜ್ ಗಳಿಗೆ ಸಹಾಯಧನ ನೀಡಲು ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.

ದಕ್ಷಿಣದ ತೀರ್ಥಯಾತ್ರೆ ಪ್ಯಾಕೇಜ್ ಸ್ಥಳಗಳು

ರಾಮೇಶ್ವರ, ಕನ್ಯಾಕುಮಾರಿ, ಮಧುರೈ, ತಿರುವನಂತಪುರಂ

  • ಅವಧಿ: 6 ದಿನಗಳು
  • ಪ್ಯಾಕೇಜ್ ವೆಚ್ಚ: ₹25,000
  • ಸರ್ಕಾರದ ಸಬ್ಸಿಡಿ: ₹10,000
  • ಯಾತ್ರಾರ್ಥಿಗಳ ವೆಚ್ಚ: ₹10,000

ದ್ವಾರಕಾ ಪ್ಯಾಕೇಜ್ ಸ್ಥಳಗಳು

  • ದ್ವಾರಕಾ, ಸೋಮನಾಥ್, ತ್ರಯಂಬಕೇಶ್ವರ
  • ಅವಧಿ: 8 ದಿನಗಳು
  • ಪ್ಯಾಕೇಜ್ ವೆಚ್ಚ: ₹32,500
  • ಸರ್ಕಾರದ ಸಬ್ಸಿಡಿ: ₹17,500
  • ಯಾತ್ರಾರ್ಥಿಗಳ ವೆಚ್ಚ: ₹15,000

ಪುರಿ ಜಗನ್ನಾಥ ಯಾತ್ರೆ ಸ್ಥಳಗಳು

  • ಪುರಿ, ಕೊನಾರ್ಕ್, ಗಂಗಾಸಾಗರ್, ಕೊಲ್ಕತ್ತಾ
  • ಅವಧಿ: 8 ದಿನಗಳು
  • ಪ್ಯಾಕೇಜ್ ವೆಚ್ಚ: ₹32,500
  • ಸರ್ಕಾರದ ಸಬ್ಸಿಡಿ: ₹17,500
  • ಯಾತ್ರಾರ್ಥಿಗಳ ವೆಚ್ಚ: ₹15,000

ಸೌಲಭ್ಯಗಳು:

  • 3 ಟೈರ್ ಎಸಿ ರೈಲು ಪ್ರಯಾಣ
  • ತಾಜಾ ಆಹಾರ, ಊಟ, ವಸತಿ
  • ಸ್ಥಳೀಯ ಸಾರಿಗೆ ಹಾಗೂ ದರ್ಶನ ವ್ಯವಸ್ಥೆ

ವೈದ್ಯಕೀಯ ಸಹಾಯ:

ರೈಲಿನಲ್ಲಿ ವೈದ್ಯರು ಮತ್ತು ನರ್ಸ್ ಗಳ ಸೇವೆ

ಯಾತ್ರಾ ಆರಂಭ ದಿನಾಂಕ:

  • ದಕ್ಷಿಣ ಯಾತ್ರೆ: 25-01-2025, ವಾಪಸ್ಸು: 30-01-2025
  • ದ್ವಾರಕಾ ಯಾತ್ರೆ: 06-01-2025, ವಾಪಸ್ಸು: 13-01-2025
  • ಪುರಿ ಜಗನ್ನಾಥ: 03-02-2025, ವಾಪಸ್ಸು: 10-02-2025

ಯಾತ್ರಾರ್ಥಿಗಳ ಹತ್ತುವ ಸ್ಥಳಗಳು:

ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ

ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ತುಮಕೂರು ಮುಂತಾದವಿವೆ.

ಈ ಸಬ್ಸಿಡಿ ಯೋಜನೆಯು ಭಕ್ತರಿಗೆ ತೀರ್ಥಯಾತ್ರೆ ಮಾಡಲು ಮತ್ತಷ್ಟು ಸುಲಭ ಮಾಡಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!