back to top
24.9 C
Bengaluru
Sunday, January 25, 2026
HomeBusinessರೈತರಿಗೆ ಸಿಹಿಸುದ್ದಿ Union Cabinet ಮಹತ್ವದ ನಿರ್ಧಾರಗಳು

ರೈತರಿಗೆ ಸಿಹಿಸುದ್ದಿ Union Cabinet ಮಹತ್ವದ ನಿರ್ಧಾರಗಳು

- Advertisement -
- Advertisement -


Bengaluru: ಬಜೆಟ್ ಮುನ್ನ ಕೇಂದ್ರ ಸರ್ಕಾರ (Central Government) ರೈತರ ಪರ ಪ್ರಮುಖ ನಿರ್ಧಾರ ಕೈಗೊಂಡಿದೆ. ಕಬ್ಬಿನಿಂದ ತಯಾರಿಸಿದ ಎಥೆನಾಲ್ ಬೆಲೆಯನ್ನು ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. ಈ ಹಿಂದೆ ಲೀಟರ್‌ ಗೆ ₹56.58 ಇದ್ದ ಬೆಲೆ, ₹57.97 ಆಗಿ ಏರಿಕೆಯಾಗಿದೆ. ಇದರ ಲಾಭವನ್ನು ರೈತರಿಗೆ ವಿಸ್ತರಿಸಲಾಗುವುದು ಎಂದು ಸಂಪುಟ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಪೆಟ್ರೋಲ್‌ನಲ್ಲಿ 20% ಎಥೆನಾಲ್ ಮಿಶ್ರಣಕ್ಕೆ ಸರ್ಕಾರ ಅನುಮತಿ ನೀಡಿದ್ದು, ಇದು ತೈಲದ ಆಮದು ಕಡಿಮೆ ಮಾಡಲು ಮತ್ತು ವಿದೇಶಿ ವಿನಿಮಯವನ್ನು ಉಳಿಸಲು ಸಹಾಯ ಮಾಡಲಿದೆ. ಕಳೆದ ದಶಕದಲ್ಲಿ ಈ ಉಪಕ್ರಮದ ಮೂಲಕ ₹1,13,007 ಕೋಟಿ ವಿದೇಶಿ ವಿನಿಮಯ ಉಳಿಯಲಾಗಿದೆ.

ಈ ಯೋಜನೆಗೆ ₹16,300 ಕೋಟಿ ರೂಪಾಯಿ ವೆಚ್ಚ ನಿರ್ಧಾರವಾಗಿದ್ದು, ದೇಶದ ಖನಿಜ ಸಂಪತ್ತು ಸರಿಯಾದ ರೀತಿಯಲ್ಲಿ ಬಳಸುವಂತೆ ಮಾಡುವುದು ಉದ್ದೇಶ. ಖನಿಜಗಳ ಸಂಶೋಧನೆ, ಹೊಸ ಬ್ಲಾಕುಗಳ ಹಂಚಿಕೆ, ವಿದೇಶದಲ್ಲಿ ಗಣಿಗಳನ್ನು ಖರೀದಿಸುವುದು ಸುಲಭಗೊಳ್ಳಲಿದೆ. ಲಿಥಿಯಂ, ನಿಕಲ್, ಕೋಬಾಲ್ಟ್, ಟೈಟಾನಿಯಂ ಮುಂತಾದ ಪ್ರಮುಖ ಖನಿಜಗಳ ಮರುಬಳಕೆಗೂ ಈ ಯೋಜನೆ ಸಹಾಯ ಮಾಡಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page