back to top
17.3 C
Bengaluru
Tuesday, February 17, 2026
HomeIndiaChhattisgarh ಸಚಿವ ರಾಮವಿಚಾರ್ ನೇತಮ್ ರಸ್ತೆ ಅಪಘಾತ

Chhattisgarh ಸಚಿವ ರಾಮವಿಚಾರ್ ನೇತಮ್ ರಸ್ತೆ ಅಪಘಾತ

- Advertisement -
- Advertisement -

Chhattisgarh: ಛತ್ತೀಸ್‌ಗಢದ (Chhattisgarh) ಕೃಷಿ ಸಚಿವ ರಾಮವಿಚಾರ್ ನೇತಮ್ (Agriculture Minister Ramvichar Netham) ಶುಕ್ರವಾರ ರಸ್ತೆ ಅಪಘಾತಕ್ಕೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಕವರ್ಧಾ-ಬೆಮೆತಾರಾ ಮೂಲಕ ಕಾರ್ಯಕ್ರಮ ಮುಗಿಸಿ ರಾಯಪುರಗೆ ಹಿಂತಿರುಗುತ್ತಿದ್ದಾಗ ಬೆಮೆತಾರಾ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ. ವಿವರಗಳ ಪ್ರಕಾರ, ಅವರ ಕಾರು ಬೆಂಗಾವಲು ಪಡೆಗೆ ಪ್ರವೇಶಿಸಿದ ಪರಿಣಾಮ ಅವರು ಗಾಯಗೊಂಡಿದ್ದಾರೆ. ಅವರನ್ನು ಆಂಬ್ಯುಲೆನ್ಸ್ ಮೂಲಕ ರಾಯಪುರಕ್ಕೆ ಕರೆತರಲಾಯಿತು.

CM ವಿಷ್ಣುದೇವ್ ಸಾಯಿ ಟ್ವೀಟ್ ಮಾಡಿ, ಸಚಿವ ರಾಮವಿಚಾರ್ ನೇತಮ್ ಶೀಘ್ರ ಗುಣಮುಖರಾಗಲೆಂದು ಹಾರೈಸಿದರು. ಅವರ ಸಿಟಿ ಸ್ಕ್ಯಾನ್ ವರದಿಯಲ್ಲಿ ಕೈಯಲ್ಲಿ ಮುರಿತವಾಗಿದೆ ಎಂದು ತಿಳಿದುಬಂದಿದೆ. BJP ಯುವ ಮುಖಂಡ ಧೀರಜ್ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ.

ರಾಮವಿಚಾರ್ ರಾಮಕೃಷ್ಣ ಆಸ್ಪತ್ರೆ ತಲುಪುತ್ತಿದ್ದಂತೆಯೇ CM ಅವರನ್ನು ಭೇಟಿ ಮಾಡಲು ಬಂದಿದ್ದರು. ನೇತಮ್ ಅವರ ಕುಟುಂಬವನ್ನು ಭೇಟಿ ಮಾಡಿದರು. ಅವರು “ಚಿಂತಿಸಬೇಕಾಗಿಲ್ಲ, ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page