back to top
24 C
Bengaluru
Friday, July 25, 2025
HomeKarnatakaMandyaಮತ್ತೆ ಪ್ರಾರಂಭಗೊಂಡ ಮಂಡ್ಯದ ಗಂಡಿನ ಕನಸಿನ Mysugar Factory

ಮತ್ತೆ ಪ್ರಾರಂಭಗೊಂಡ ಮಂಡ್ಯದ ಗಂಡಿನ ಕನಸಿನ Mysugar Factory

- Advertisement -
- Advertisement -

Mandya : ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈಶುಗರ್ ಕಾರ್ಖಾನೆಗೆ (Mysugar Company) (Mysugar Factory) ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ (K. Gopalaiah), ಸಂಸದೆ ಸುಮಲತಾ (Sumalatha), ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ ಕೆ ಸಿ ನಾರಾಯಣ ಗೌಡ (Dr. Narayana Gowda) ಕಾರ್ಖಾನೆಯ ಬಾಯ್ಲರ್​ಗಳಿಗೆ ಪೂಜೆ ಸಲ್ಲಿಸಿ, ಅಗ್ನಿ‌ ಸ್ಪರ್ಶ ಮಾಡುವ ಮೂಲಕ ಮರು ಚಾಲನೆ (Restart) ನೀಡಿದರು.

ಈ ವೇಳೆ ಮಾತನಾಡಿದ ಮಂಡ್ಯ ಸಂಸದೆ ಸುಮಲತಾ “ಮೈಶುಗರ್ ಕಾರ್ಖಾನೆ ಪುನಃ ಪ್ರಾರಂಭಿಸುವುದು ಅಂಬರೀಶ್ (Ambareesh) ರವರ ಕನಸಾಗಿತ್ತು ಮತ್ತು ನಮ್ಮ ಚುನಾವಣೆ ಪ್ರಚಾರದಲ್ಲಿ ಮಂಡ್ಯದ ರೈತರಿಗೆ (Mandya Farmers) ಮೈಶುಗರ್ ಕಾರ್ಖಾನೆ ಚಾಲನೆ ಮಾಡೇ ಮಾಡಿಸುತ್ತೇನೆಂದು ವಾಗ್ದಾನ ಕೊಟ್ಟಿದ್ದೆ. ಆ ವಾಗ್ದಾನವನ್ನು ಈಡೇಡಿಸಲು ಸರ್ಕಾರ ನನಗೆ ತುಂಬಾ ಸಹಕಾರ ನೀಡಿತು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page