Bengaluru: ಕರ್ನಾಟಕದ (Karnataka) ಹವಾಮಾನ ಇಲಾಖೆ (Heavy rains) ತೀವ್ರ ಮಳೆಯ ಮುನ್ಸೂಚನೆ ನೀಡಿದ್ದು, ಮುಂದಿನ 3 ದಿನಗಳಲ್ಲಿ 19 ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಬೀಳುವ ಸಾಧ್ಯತೆ ಇದೆ. ಕಳೆದ ಕೆಲ ದಿನಗಳಿಂದ ಕರಾವಳಿ, ಮಲೆನಾಡು ಹಾಗೂ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಕಾಣಿಸಿಕೊಂಡಿದೆ.
ಆರೆಂಜ್ ಅಲರ್ಟ್: ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಕೊಪ್ಪಳ, ಹಾಸನ, ಕೊಡಗು.
ಯೆಲ್ಲೋ ಅಲರ್ಟ್: ವಿಜಯನಗರ, ರಾಮನಗರ, ಮೈಸೂರು, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ಯಾದಗಿರಿ, ರಾಯಚೂರು, ಕಲಬುರಗಿ, ಹಾವೇರಿ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ.
ಮಳೆಯಾದ ಸ್ಥಳಗಳು: ಮಧುಗಿರಿ, ನಾಯಕನಹಟ್ಟಿ, ನಾಗಮಂಗಲ, ಬರಗೂರು, ರಾಮನಗರ, ಗುಂಡ್ಲುಪೇಟೆ, ಗುಬ್ಬಿ, ಚಿತ್ರದುರ್ಗ, ಮದ್ದೂರು, ಕುಣಿಗಲ್, ನಂಜನಗೂಡು, ತಿಪಟೂರು, ಕೃಷ್ಣರಾಜಸಾಗರ, ಬಂಡೀಪುರ, ಟಿ.ಜಿ.ಹಳ್ಳಿ, ಸರಗೂರು, ಮಿಡಿಗೇಶಿ, ಕುಂದಗೋಳ, ಗೌರಿಬಿದನೂರು, ಚಿಂತಾಮಣಿ, ಬನವಾಸಿ, ಅಜ್ಜಂಪುರ ಮತ್ತಿತರ ಸ್ಥಳಗಳು.
ಬೆಂಗಳೂರು ನಗರ: ಮಂಗಳವಾರದಂದು ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಉಷ್ಣಾಂಶ ಈ ರೀತಿ ದಾಖಲಾಗಿದೆ.
- HAL: ಗರಿಷ್ಠ 29.6°C, ಕನಿಷ್ಠ 20.4°C
- ನಗರ ಕೇಂದ್ರ: ಗರಿಷ್ಠ 29.2°C, ಕನಿಷ್ಠ 20.4°C
- ಕೆಐಎಎಲ್: ಗರಿಷ್ಠ 30.7°C, ಕನಿಷ್ಠ 20.6°C
- ಜಿಕೆವಿಕೆ: ಗರಿಷ್ಠ 29.0°C, ಕನಿಷ್ಠ 19.8°C
- ಇತರ ಪ್ರಮುಖ ನಗರಗಳ ಉಷ್ಣಾಂಶ ವಿವರ
- ಹೊನ್ನಾವರ: 30.0°C / 25.1°C
- ಕಾರವಾರ: 31.0°C / 26.2°C
- ಮಂಗಳೂರು ಏರ್ಪೋರ್ಟ್: 29.8°C / 25.0°C
- ಶಕ್ತಿನಗರ: 30.0°C / 23.8°C
- ಬೆಳಗಾವಿ ಏರ್ಪೋರ್ಟ್: 29.9°C / 21.2°C
- ಬೀದರ್: 32.8°C / 22.4°C
- ವಿಜಯಪುರ: 31.0°C / 23.0°C
- ಧಾರವಾಡ: 29.8°C / 20.0°C
- ಗದಗ: 31.6°C / 21.6°C
- ಕಲಬುರಗಿ: 34.1°C / 24.4°C
- ಹಾವೇರಿ: 29.2°C / 22.0°C
- ಕೊಪ್ಪಳ: 31.3°C / 24.3°C
- ರಾಯಚೂರು: 34.0°C / 24.6°C
ಇನ್ನು ಮುಂದಿನ ದಿನಗಳಲ್ಲಿ ಮಳೆ ಇಂತಹದೇ ಮುಂದುವರಿಯುವ ನಿರೀಕ್ಷೆ ಇದೆ. ರೈತರು, ಪ್ರವಾಸಿಗರು ಮತ್ತು ಸಾರ್ವಜನಿಕರು ಜಾಗರೂಕರಾಗಿರಬೇಕು.