Home Karnataka ಹಿಂದುಳಿದ ವರ್ಗಗಳ ಆಯೋಗಕ್ಕೆ ಐದು ಸದಸ್ಯರ ನೇಮಕ: Government ಆದೇಶ

ಹಿಂದುಳಿದ ವರ್ಗಗಳ ಆಯೋಗಕ್ಕೆ ಐದು ಸದಸ್ಯರ ನೇಮಕ: Government ಆದೇಶ

Appointment of five members to the Backward Classes Commission: Government order

Bengaluru: ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಐದು ಮಂದಿ ಸದಸ್ಯರನ್ನು ನೇಮಿಸಿ (Backward Classes Commission) ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಈ ಹಿಂದೆ ಮಧುಸೂದನ್ ನಾಯಕ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಸದಸ್ಯರ ನೇಮಕದಲ್ಲಿ ವಿಳಂಬವಾಗಿತ್ತು.

ಇದೀಗ ನೇಮಕಗೊಂಡ ಸದಸ್ಯರು

  • ಮೈಸೂರು: ಶಿವಣ್ಣಗೌಡ
  • ಧಾರವಾಡ: ಡಾ. ಸಿ.ಎಂ. ಕುಂದಗೋಳ
  • ಕಲಬುರ್ಗಿ: ಚಂದ್ರಪ್ಪ
  • ರಾಮನಗರ: ಡಾ. ಜಿ.ಎನ್. ಶ್ರೀಕಂಠಯ್ಯ
  • ದಕ್ಷಿಣ ಕನ್ನಡ: ಪ್ರತಿಭಾ ಕುಲಾಯಿರ

ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಜಾತಿ ಮರುಸಮೀಕ್ಷೆ ನಡೆಸಲು ತೀರ್ಮಾನಿಸಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ನಡೆಸಿದ್ದ ಸಮೀಕ್ಷೆ ವಿರೋಧಕ್ಕೆ ಗುರಿಯಾಗಿ ನಿಲ್ಲಿಸಲಾಗಿತ್ತು. ಈಗ ಹೊಸದಾಗಿ ಮರುಸಮೀಕ್ಷೆಗೆ ತೀರ್ಮಾನ ಕೈಗೊಳ್ಳಲಾಗಿದೆ ಮತ್ತು ಅದನ್ನು 90 ದಿನಗಳಲ್ಲಿ ಪೂರ್ಣಗೊಳಿಸಲು ಗುರಿ ಇಡಲಾಗಿದೆ.

ಈ ಹಿನ್ನೆಲೆಯಲ್ಲಿಯೇ ಆಯೋಗದ ಎಲ್ಲಾ ಸದಸ್ಯರನ್ನು ನೇಮಿಸಿ ಸರ್ಕಾರ ಕ್ರಮ ಕೈಗೊಂಡಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version